ಕ್ಯಾನ್ಸರ್ ಅಪಾಯಕಾರಿ ರೋಗವಲ್ಲ!

ಡಾ. ನಿರ್ಲಕ್ಷ್ಯದಿಂದ ಹೊರತುಪಡಿಸಿ ಯಾರೂ ಕ್ಯಾನ್ಸರ್‌ನಿಂದ ಸಾಯಬಾರದು ಎಂದು ಗುಪ್ತಾ ಹೇಳುತ್ತಾರೆ. (1) ಸಕ್ಕರೆ ಸೇವನೆಯನ್ನು ನಿಲ್ಲಿಸುವುದು ಮೊದಲ ಹಂತವಾಗಿದೆ. ನಿಮ್ಮ ದೇಹದಲ್ಲಿ ಸಕ್ಕರೆ ಇಲ್ಲದಿದ್ದರೆ, ಕ್ಯಾನ್ಸರ್ ಕೋಶಗಳು ಸ್ವಾಭಾವಿಕವಾಗಿ ಸಾಯುತ್ತವೆ.(2). ಎರಡನೇ ಹಂತವೆಂದರೆ ಒಂದು ಕಪ್ ಬೆಚ್ಚಗಿನ ನೀರಿಗೆ ನಿಂಬೆ ರಸವನ್ನು ಸೇರಿಸಿ ಮತ್ತು 1-3 ತಿಂಗಳ ಕಾಲ ಊಟಕ್ಕೆ ಮೊದಲು ಬೆಳಿಗ್ಗೆ ಕುಡಿಯುವುದು ಮತ್ತು ಕ್ಯಾನ್ಸರ್ ದೂರವಾಗುತ್ತದೆ. ಮೇರಿಲ್ಯಾಂಡ್ ಮೆಡಿಕಲ್ ರಿಸರ್ಚ್ ಪ್ರಕಾರ, ಕಿಮೊಥೆರಪಿಗಿಂತ ಬೆಚ್ಚಗಿನ ನಿಂಬೆ ನೀರು 1000 ಪಟ್ಟು ಉತ್ತಮ, ಬಲವಾದ […]

ಕ್ಯಾನ್ಸರ್ ಅಪಾಯಕಾರಿ ರೋಗವಲ್ಲ! Read More »

ಕ್ಯಾನ್ಸರ್ ಪೀಡಿತ ರೋಗಿಗೆ ಸಹಾಯದ ನಿರೀಕ್ಷೆ

ಸುಬ್ರಹ್ಮಣ್ಯ ಜ 8: ಎಂ. ಪಿ. ರೋಹಿತ್ ಮಲ್ಲಾರಮನೆ, ಯೇನೆಕಲ್ಲು. ಇವರ ತಂದೆ ಪದ್ಮನಾಭ ಕೆ.ಮಲ್ಲಾರ ಮನೆ,ಯೇನೆಕಲ್ಲು, ಕಡಬ ತಾ.ಇವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಹಣ ಖರ್ಚು ಆಗುತ್ತಿದ್ದು ಹಣಕಾಸಿನ ಅವಶ್ಯಕತೆ ತುಂಬಾ ಇರುವುದರಿಂದ ದಾನಿಗಳಿಂದ ಧನ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಎಲ್ಲಾ ಸಾರ್ವಜನಿಕರು ಹಾಗೂ ಬಂಧು ಮಿತ್ರರು ಸಹಾಯ ಮಾಡಬೇಕಾಗಿ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ಕಡೆಯಿಂದ ವಿನಂತಿಸಿಕೊಳ್ಳುತ್ತೇವೆ. ಧನ ಸಹಾಯ ಮಾಡಬಯಸುವ

ಕ್ಯಾನ್ಸರ್ ಪೀಡಿತ ರೋಗಿಗೆ ಸಹಾಯದ ನಿರೀಕ್ಷೆ Read More »

ಸ್ವಚ್ಛತಾ ಕಾರ್ಯಕ್ರಮದಲ್ಲಿ ಡಾ. ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್.

ಸುಬ್ರಹ್ಮಣ್ಯ ಜ.7: ಸುಬ್ರಹ್ಮಣ್ಯದ ಡಾ. ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ರವಿವಾರದಂದು ಕುಮಾರಧಾರ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛ ಗೊಳಿಸಲಾಯಿತು. ಶ್ರೀ ಕ್ಷೇತ್ರಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿದ್ದು ದೇವರ ದರ್ಶನ ಪಡೆಯುವುದರೊಂದಿಗೆ ಪುನೀತರಾಗುತ್ತಿದ್ದಾರೆ ಭಕ್ತಾದಿಗಳು ದೂರದ ಊರಿನಿಂದ ಬೇರೆ ಬೇರೆ ಕ್ಷೇತ್ರಗಳಿಂದ ವಾಹನಗಳಲ್ಲಿ ಆಗಮಿಸುವಂತಹ ಸಂದರ್ಭಗಳಲ್ಲಿ ಮಾರ್ಗದ ಇಕ್ಕಲೆಗಳಲ್ಲಿ ಬಹಳಷ್ಟು ಕಸ ಕಡ್ಡಿಗಳು, ಪ್ಲಾಸ್ಟಿಕ್ ಬಾಟಲಿಗಳು, ನೀರಿನ ಕ್ಯಾನ್ ಗಳು, ಆಹಾರ ಪಟ್ಟಣಗಳನ್ನು ಎಸೆದು ಇಡೀ ಪರಿಸರವನ್ನು ಮಾಲಿನ್ಯ ಮಾಡತಕ್ಕದ್ದು ಕಂಡುಬರುತ್ತಿದೆ. ಇದನ್ನು

ಸ್ವಚ್ಛತಾ ಕಾರ್ಯಕ್ರಮದಲ್ಲಿ ಡಾ. ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್. Read More »

ಕುಕ್ಕೆಯಲ್ಲಿ ಆನೆ ಮಾವುತ ಶ್ರೀನಿವಾಸ ಗೌಡರಿಗೆ ಹೃದಯಸ್ಪರ್ಶಿ ಸನ್ಮಾನ.

ಸುಬ್ರಹ್ಮಣ್ಯ ಜ 2. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆನೆಮಾವುತ ಶ್ರೀನಿವಾಸ ಗೌಡರಿಗೆ ಡಾ. ರವಿ ಕಕ್ಕೆ ಪದ ವು ಸಮಾಜ ಸೇವಾ ಟ್ರಸ್ಟ್ ಹಾಗೂ ಅಖಿಲ ಭಾರತ ಅಯ್ಯಪ್ಪ ಸೇವಾ ಸಮಿತಿಯ ವತಿಯಿಂದ ಜಂಟಿಯಾಗಿ ಸನ್ಮಾನವನ್ನು ಏರ್ಪಡಿಸಲಾಗಿತ್ತು. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಳೆದ 15 ವರ್ಷಗಳಿಂದ ಯಶಸ್ವಿನಿ ಆನೆಯ ಪ್ರೀತಿಯ ಮಾವುತನಾಗಿ,ಪ್ರಾಮಾಣಿಕನಾಗಿ, ಭಕ್ತರ ಪ್ರೀತಿಯ ಆಧಾರಗಳಿಗೆ ಪಾತ್ರರಾಗಿ ಸೇವೆ ಸಲ್ಲಿಸಿ ದೇವಾಳದಿಂದ ನಿವೃತ್ತಿರಾದ ಶ್ರೀನಿವಾಸರವರನ್ನು ರವಿಕಕ್ಕೆ ಪದವು ಸಮಾಜ ಸೇವ ಟ್ರಸ್ಟ್ ನ ಸಂಸ್ಥಾಪಕ ಡಾ. ರವಿ

ಕುಕ್ಕೆಯಲ್ಲಿ ಆನೆ ಮಾವುತ ಶ್ರೀನಿವಾಸ ಗೌಡರಿಗೆ ಹೃದಯಸ್ಪರ್ಶಿ ಸನ್ಮಾನ. Read More »

ಕುಕ್ಕೆ ಆದಿ ಸುಬ್ರಹ್ಮಣ್ಯ ಬಳಿ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ.

ಸುಬ್ರಮಣ್ಯ, ಡಿ .31: ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ನಡೆದ ವಾರ್ಷಿಕ ಜಾತ್ರೋತ್ಸವದ ನಂತರ ಅಲ್ಲಲ್ಲಿ ಶೇಖರಣೆಗೊಂಡ ಕಸದ ರಾಶಿ ಹಾಗೂ ಬಿದ್ದ ಕಸ ಕಡ್ಡಿಗಳನ್ನು ರವಿ ಕಕ್ಕೆ ಪದ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಈ ದಿನ ರವಿವಾರ ಸ್ವಚ್ಛತಾ ಕಾರ್ಯಕ್ರಮದೊಂದಿಗೆ ಇಡೀ ಪರಿಸರವನ್ನು ಸ್ವಚ್ಛಗೊಳಿಸಲಾಯಿತು.ಜಾತ್ರೋತ್ಸವದಲ್ಲಿ ಭಕ್ತಾದಿಗಳು ಹಾಗೂ ಸಾರ್ವಜನಿಕರು ಎಲ್ಲಿಂದರಲ್ಲಿ ಕಸವನ್ನು ಹಾಕಿದ್ದರು. ಇಡೀ ಪರಿಸರ ಕಸದಿಂದ ತುಂಬಿಹೋಗಿತ್ತು. ಅದಲ್ಲದೆ ಅಲ್ಲಲ್ಲಿ ಪ್ಲಾಸ್ಟಿಕ್ ಬಾಟ್ಲಿಗಳು,ಚೀಲಗಳು, ತೊಟ್ಟಿಗಳು ಹಾಗೂ ಆಹಾರದ ಮೂಟೆಗಳು ಚದುರಿದ್ದು ಕೆಲವು ಕಡೆಗಳಲ್ಲಿ ಗಬ್ಬು

ಕುಕ್ಕೆ ಆದಿ ಸುಬ್ರಹ್ಮಣ್ಯ ಬಳಿ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ. Read More »

ಚನ್ನಕೇಶವ ನಡುತೋಟ ರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ.

ಸುಬ್ರಹ್ಮಣ್ಯ, ಡಿ.30: ಇತ್ತೀಚೆಗೆ ನಿಧನರಾದ ಸುಬ್ರಹ್ಮಣ್ಯದ ಹಿರಿಯ ಆಟೋ ಚಾಲಕ ಮಾಲಕರಾದ ಚೆನ್ನಕೇಶವ ನಡುತೋಟ ರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವು ಡಾl ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ನಡೆಯಿತು. ಟ್ರಸ್ಟಿನ ಸಂಸ್ಥಾಪಕ ಡಾl ರವಿ ಕಕ್ಕೆಪದವು ಅವರು ದೀಪ ಬೆಳಗಿಸುವುದರ ಮೂಲಕ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೃತರ ಬಗ್ಗೆ ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ ಅವರು ಮಾತನಾಡುತ್ತಾ “ದಿವಂಗತ ಚನ್ನಕೇಶವರವರು ಸುಮಾರು 40 ವರ್ಷಗಳಿಂದ ಸುಬ್ರಹ್ಮಣ್ಯದಲ್ಲಿ ಆಟೋ ಚಾಲಕರಾಗಿ ಉತ್ತಮ ಸೇವೆಯನ್ನು ಸಲ್ಲಿಸಿದವರು

ಚನ್ನಕೇಶವ ನಡುತೋಟ ರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ. Read More »

ಮಾನಸಿಕ ಅಸ್ವಸ್ಥನ ಸಹಾಯಕ್ಕೆ ಬಂದ ಡಾ.ರವಿ ಕಕ್ಕೆಪದವು

ಸುಬ್ರಹ್ಮಣ್ಯ (ಡಿ.27) : ಸಯ್ಯದ್ ಜಿ ಎಂಬ ವ್ಯಕ್ತಿಯು ಮಾನಸಿಕ ಅಸ್ವಸ್ಥತೆಯಿಂದ ಸುಬ್ರಹ್ಮಣ್ಯದಲ್ಲಿ ಓಡಾಡುತ್ತಿದ್ದ ವ್ಯಕ್ತಿಯನ್ನು ಗಮನಿಸಿದ ಆಟೋ ಚಾಲಕರು ಡಾ. ರವಿ ಕಕ್ಕೆಪದವು ಅವರ ಗಮನಕ್ಕೆ ತಂದು ಅವರು ವಿಚಾರಿಸಿದಾಗ ಶಿವಮೊಗ್ಗದ ಅರುಣ್ ಎಂಬ ವ್ಯಕ್ತಿಯು ಕೆಲಸಕ್ಕೆಂದು ಸುಬ್ರಹ್ಮಣ್ಯಕ್ಕೆ ಕರೆ ತಂದು ಕುಮಾರಧಾರ ನದಿಯ ಪಕ್ಕದಲ್ಲಿ ಬಿಟ್ಟು ಹೋಗಿದ್ದಾರೆ ಎಂಬ ಮಾಹಿತಿ ಅವರಿಂದ ದೊರಕಿದೆ. ಸಮಾಜ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಡಾ. ರವಿ ಕಕ್ಕೆಪದವು ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿ ಊಟದ ವ್ಯವಸ್ಥೆ ಮಾಡಿದರು.

ಮಾನಸಿಕ ಅಸ್ವಸ್ಥನ ಸಹಾಯಕ್ಕೆ ಬಂದ ಡಾ.ರವಿ ಕಕ್ಕೆಪದವು Read More »

ಅಪರಾಧಿಗಳನ್ನು ಹಿಡಿದು ಕೊಟ್ಟ ಪುರುಷೋತ್ತಮ ರವರಿಗೆ ಅಭಿನಂದನೆ.

ಸುಬ್ರಹ್ಮಣ್ಯ ಡಿ 26ರಂದು ಸುಬ್ರಮಣ್ಯ ದೇವಾಲಯಕ್ಕೆ ಬಂದ ಭಕ್ತಾದಿಗಳನ್ನು ಯಾಮಾರಿಸಿ ಮೂರು ಮೊಬೈಲ್ ಫೋನ್ ಗಳನ್ನು ಕಳ್ಳತನ ಮಾಡಿದ ಅಪರಾಧಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಕುಕ್ಕೆ ಶ್ರೀ ಆಟೋ ಚಾಲಕ ಮಾಲಕರ ಸಂಘದ ಸದಸ್ಯ ಪುರುಷೋತ್ತಮ ಕುಡ್ತುಗುಳಿ ರವರಿಗೆ ಅಭಿನಂದನೆಗಳು.ದೇವಸ್ಥಾನಕ್ಕೆ ಬರುವ ಎಲ್ಲಾ ಭಕ್ತಾದಿಗಳನ್ನು ತಮ್ಮ ನಗು ಮುಖದಿಂದ ಸ್ವಾಗತಿಸುವ ನಿಮಗೆ ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ಇವರಿಂದ ಅಭಿನಂದನೆಗಳು.

ಅಪರಾಧಿಗಳನ್ನು ಹಿಡಿದು ಕೊಟ್ಟ ಪುರುಷೋತ್ತಮ ರವರಿಗೆ ಅಭಿನಂದನೆ. Read More »

SCDCC ಬ್ಯಾಂಕ್ ಶಾಖೆಯು ‘ ಮೊಂಟಿ ಕಾಂಫರ್ಟ್ ‘ ಕಟ್ಟಡಕ್ಕೆ ಸ್ಥಳಾಂತರ

ಸುಬ್ರಹ್ಮಣ್ಯ(ಡಿ.26) : ದಿನಾಂಕ 26.12.2023ನೇ ಮಂಗಳವಾರದಂದು ಸುಬ್ರಹ್ಮಣ್ಯದಲ್ಲಿ ನೂತನವಾಗಿ ನಿರ್ಮಾಣಗೊಂಡ ಎಸ್ .ಸಿ. ಡಿ.ಸಿ.ಸಿ(SCDCC) ಬ್ಯಾಂಕ್ ಶಾಖೆಯು ಮೊಂಟಿ ಕಂಫರ್ಟ್ಸ್ ಈ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ ಹಾಗೂ ಈ ಶಾಖೆಯು ಅನುಗ್ರಹ ಕನ್ಸ್ಟ್ರಕ್ಷನ್ ಕಾಮಗಾರಿಯಿಂದ ಪೂರ್ಣಗೊಂಡಿದೆ. ಈ ಉದ್ಘಾಟನೆ ಸಮಾರಂಭದಲ್ಲಿ ಡಾ. ರವಿ ಕಕ್ಕೆಪದವು ಅವರಿಗೆ ಸನ್ಮಾನಿಸಲಾಯಿತು.

SCDCC ಬ್ಯಾಂಕ್ ಶಾಖೆಯು ‘ ಮೊಂಟಿ ಕಾಂಫರ್ಟ್ ‘ ಕಟ್ಟಡಕ್ಕೆ ಸ್ಥಳಾಂತರ Read More »

ಬಿ.ಎ ಬಳಗದ 7ನೇ ವರ್ಷದ ಸ್ನೇಹ ಸಮ್ಮಿಲನ ಕಾರ್ಯಕ್ರಮ : ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ (ರಿ )ಗೆ ಧನಸಹಾಯ ಹಸ್ತಾಂತರ.

ಸುಬ್ರಹ್ಮಣ್ಯ (ಡಿ.24) : ಕೆ.ಎಸ್.ಎಸ್. ಕಾಲೇಜು ಸುಬ್ರಹ್ಮಣ್ಯದ 2015-2016 ನೇ ಸಾಲಿನ ಹಿರಿಯ ವಿದ್ಯಾರ್ಥಿವೃಂದ ನಮ್ಮ ಬಿ.ಎ ಬಳಗ ದ 7ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮವು ದಿನಾಂಕ:24/12/2023 ರಂದು ನಮ್ಮ ಬಿ.ಎ. ಬಳಗದ ಸದಸ್ಯೆ ಲತಾ ಕುಲ್ಕುಂದ ಅವರ ಶಿವ ಸ್ಕಂದ ನಿಲಯದಲ್ಲಿ ನಡೆಯಿತು. ಗೆಳೆಯರೆಲ್ಲರ ಒಟ್ಟುಗೂಡುವಿಕೆಯೊಂದಿಗೆ ಪ್ರತಿ ವರ್ಷದಂತೆ ಹರಟೆ ತಮಾಷೆಗಳೊಂದಿಗೆ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಧ್ಯಾಹ್ನದ ನಡೆದ ಸಭಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಪರಿಸರದಲ್ಲಿ ಸಮಾಜ ಸೇವೆಯ ಮೂಲಕ ಚಿರಪರಿಚಿತವಾಗಿರುವ, ಬಡವರ ಹಾಗೂ

ಬಿ.ಎ ಬಳಗದ 7ನೇ ವರ್ಷದ ಸ್ನೇಹ ಸಮ್ಮಿಲನ ಕಾರ್ಯಕ್ರಮ : ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ (ರಿ )ಗೆ ಧನಸಹಾಯ ಹಸ್ತಾಂತರ. Read More »

https://mostbetcasinoz.com, https://mostbet-azerbaijan2.com, https://vulkanvegaskasino.com, https://mostbetaz777.com, https://kingdom-con.com, https://mostbet-ozbekistonda.com, https://mostbet-royxatga-olish24.com, https://1win-az-777.com, https://pinup-azerbaycanda24.com, https://mostbet-az-24.com, https://mostbet-az.xyz, https://mostbet-azerbaycanda24.com, https://1winaz777.com, https://mostbetuzonline.com, https://1xbet-az-casino.com, https://mostbet-azerbaycanda.com, https://1win-azerbaijan2.com, https://mostbet-kirish777.com, https://1win-az24.com, https://mostbet-uz-24.com, https://1winaz888.com, https://mostbetsitez.com, https://1x-bet-top.com, https://vulkan-vegas-bonus.com, https://mostbettopz.com, https://1win-azerbaijan24.com, https://1xbet-az24.com, https://1xbetsitez.com, https://mostbetuzbekiston.com, https://1xbetaz777.com, https://mostbet-oynash24.com, https://vulkanvegasde2.com, https://mostbetsportuz.com, https://1xbetaz888.com, https://vulkan-vegas-erfahrung.com, https://mostbetuztop.com, https://1xbet-azerbaijan2.com, https://pinup-azerbaijan2.com, https://1xbet-az-casino2.com, https://1xbet-azerbaycanda24.com, https://1xbetaz2.com, https://mostbet-qeydiyyat24.com, https://1win-qeydiyyat24.com, https://1xbet-azerbaycanda.com, https://vulkanvegas-bonus.com, https://pinup-bet-aze1.com, https://pinup-az24.com, https://pinup-bet-aze.com, https://mostbet-az24.com, https://mostbet-uzbekistons.com, https://mostbet-azer.xyz, https://most-bet-top.com, https://1xbetkz2.com, https://vulkan-vegas-888.com, https://mostbetaz2.com, https://vulkan-vegas-24.com, https://pinup-qeydiyyat24.com, https://vulkan-vegas-kasino.com, https://vulkan-vegas-casino2.com, https://vulkan-vegas-spielen.com, https://1xbetcasinoz.com, https://mostbet-azerbaycan-24.com, https://mostbet-azerbaijan.xyz, https://1xbetaz3.com, https://1win-azerbaycanda24.com