Uncategorized

ಅಗ್ರಹಾರ ಸೋಮನಾಥೇಶ್ವರ ದೇವಸ್ಥಾನ ಮತ್ತು ಹೊಳೆಬದಿ ಸ್ವಚ್ಛತೆ

ಕುಕ್ಕೆ ಸುಬ್ರಹ್ಮಣ್ಯದ ಅಗ್ರಹಾರ ಸೋಮನಾಥೇಶ್ವರ ದೇವಾಲಯದ ಸುತ್ತಮುತ್ತಲಿನ ಪರಿಸರವನ್ನು ಮತ್ತು ಹೊಳೆ ಬದಿಯ ಪರಿಸರವನ್ನು ಸೆಪ್ಟೆಂಬರ್ 1ನೇ ತಾರೀಕು ರಂದು ಸ್ವಚ್ಛಗೊಳಿಸಲಾಯಿತು. ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ,ರೋಟರಿ ಕ್ಲಬ್ ಸುಬ್ರಹ್ಮಣ್ಯ ಮತ್ತು ಸೀನಿಯರ್ ಚೇಂಬರ್ಸ್ ವತಿಯಿಂದ ಕಾರ್ಯಕ್ರಮ ನಡೆಸಲಾಯಿತು. ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಅಗ್ರಹಾರ ಸೋಮನಾಥೇಶ್ವರ ದೇವಸ್ಥಾನ ಮತ್ತು ಹೊಳೆಬದಿ ಸ್ವಚ್ಛತೆ Read More »

ಲಕ್ಷದ ಮೇಲೆ ಬೆಳೆಬಾಳುವ ಐಫೋನ್ ದಾರಿಯಲ್ಲಿ ಸಿಕ್ಕಿದ್ದು ಹಿಂದಿರುಗಿಸಿ ಕೊಟ್ಟು ಮಾನವೀಯತೆ ಮೆರೆದ ಮಣಿಕಂಠ ಕುಕ್ಕೆ ಸುಬ್ರಹ್ಮಣ್ಯ

ಕುಕ್ಕೆಶ್ರೀ ಟ್ಯಾಕ್ಸಿ ಚಾಲಕ -ಮಾಲಕ ಮತ್ತು ಬಿಎಮ್ಎಸ್ ಆಟೋ ಚಾಲಕ ಮಾಲಕ ಸಂಘದ ಸದಸ್ಯ ,ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ಕೋಶ ಅಧಿಕಾರಿ, ರಾ ನ್ಯೂಸ್ ರಿಪೋರ್ಟರ್ ಮಣಿಕಂಠ ಕುಕ್ಕೆ ಸುಬ್ರಹ್ಮಣ್ಯ ಪ್ರಸಿದ್ಧ ವಾಸ್ತುಶಿಲ್ಪ ಮಹೇಶ್ ಭಟ್ ಮುನಿಯಂಗಳರವರೊಂದಿಗೆ ಕುಂದಾಪುರ ಕೊಲ್ಲೂರು ಕಡೆಯಿಂದ ಸುಬ್ರಹ್ಮಣ್ಯಕ್ಕೆ ಬರುವ ದಾರಿಯಲ್ಲಿ ಸುಂಕದಕಟ್ಟೆ ನಡು ರಸ್ತೆ ಲ್ಲಿ ಬಿದ್ದಿರುವ ಐಫೋನ್ ಲಕ್ಷಕ್ಕಿಂತ ಹೆಚ್ಚು ಬೆಲೆ ಬಾಳುವ ಐಫೋನ್ ಮೊಬೈಲ್. ಸಿಕ್ಕ ನಂತರ ಮೊಬೈಲ್ ಕರೆ ಬಂದಾಗ ಮಣಿಕಂಠ ರವರು

ಲಕ್ಷದ ಮೇಲೆ ಬೆಳೆಬಾಳುವ ಐಫೋನ್ ದಾರಿಯಲ್ಲಿ ಸಿಕ್ಕಿದ್ದು ಹಿಂದಿರುಗಿಸಿ ಕೊಟ್ಟು ಮಾನವೀಯತೆ ಮೆರೆದ ಮಣಿಕಂಠ ಕುಕ್ಕೆ ಸುಬ್ರಹ್ಮಣ್ಯ Read More »

ಬಡವರ ಬಂಧು ಈ ನಮ್ಮ ರವಿಯಣ್ಣ.🙏🏻🙏🏻🙏🏻🙏🏻🙏🏻🙏🏻

ಹೌದು ಗೆಳೆಯರೇ.., ಕಷ್ಟದಲ್ಲಿ ಇರುವ ಬಡ ಜನರಿಗೆ ಸಹಾಯ ಮಾಡಲೆಂದೇ ಆ ದೇವರು ಸೃಷ್ಟಿಸಿದ ಅವತಾರ ಪುರುಷ ಈ ನಮ್ಮ ರವಿಯಣ್ಣ ಎಂದರೆ ತಪ್ಪಾಗಲಾರದು. ನಾನು ಯಾಕೆ ಈ ಮಾತು ಹೇಳಿದೆನೆಂದರೆ.‌, ಇಂದಿನ ಸ್ವಾರ್ಥ ಯುಗದಲ್ಲಿ ಒಬ್ಬರಿಗೊಬ್ಬರು ಸಣ್ಣ ಸಹಾಯ ಮಾಡುವುದೂ ಕೂಡ ಬೆರಳೆಣಿಕೆಯಷ್ಟು. ಆದರೆ ನಮ್ಮ ರವಿಯಣ್ಣ ಸದ್ದಿಲ್ಲದೇ.., ಬಡವರಿಗೆ ದೊಡ್ಡ ದೊಡ್ಡ ಸಹಾಯ ಮಾಡುತ್ತಾ ಬಂದಿದ್ದಾರೆ. ಈ ಹಿಂದೆ ಎಷ್ಟೋ ಸಮಾಜ ಸೇವೆ ಮಾಡಿದ್ದಾರೆ. ಆವಾಗ ಅವರ ಬಗ್ಗೆ ಬರೆಯದ ನಾನು ಇಂದೇಕೆ ಅವರ

ಬಡವರ ಬಂಧು ಈ ನಮ್ಮ ರವಿಯಣ್ಣ.🙏🏻🙏🏻🙏🏻🙏🏻🙏🏻🙏🏻 Read More »

ಕರ್ನಾಟಕ ರಾಜ್ಯ ವೇಟ್ ಲಿಫ್ಟಿಂಗ್ ಚಾಂಪಿಯನ್ಶಿಪ್ ಆಳ್ವಾಸ್ ಕಾಲೇಜಿಗೆ ಸಮಗ್ರ ತಂಡ ಪ್ರಶಸ್ತಿ

ಬೆಳ್ತಂಗಡಿ :ಕರ್ನಾಟಕ ರಾಜ್ಯ ವೇಸ್ಟ್ ಲಿಪ್ಟರ್ ಸಂಸ್ಥೆ ( ರೀ) ಬೆಂಗಳೂರು, ಜಿಲ್ಲಾ ವೆಯಿಟ್ ಲಿಪ್ಟರ್ ಸಂಸ್ಥೆ( ರೀ)ಮೈಸೂರು ,ಫಿಸಿಕಲ್ ಎಜುಕೇಶನ್ ಟೀಚರ್ಸ್ ಅಕಾಡೆಮಿ ಟ್ರಸ್ಟ್(ರೀ) ಮೈಸೂರು ಮತ್ತು ಎಸ್. ಬಿ .ಆರ್. ಆರ್ .ಮಹಾಜನ ಪ್ರಥಮ ದರ್ಜೆ ಕಾಲೇಜು (ಸ್ವಾಯತ್ತ )ಶಿಕ್ಷಣ ವಿಭಾಗ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಮೈಸೂರಿನ ಮಹಾಜನ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಜರುಗಿದ 5ನೇ ಜೂನಿಯರ್, ಸಬ್ ಜೂನಿಯರ್ (ಬಾಲಕ ಮತ್ತು ಬಾಲಕಿಯರು) 51ನೇ ಪುರುಷರ 35ನೇ ಮಹಿಳೆಯರ ಕರ್ನಾಟಕ

ಕರ್ನಾಟಕ ರಾಜ್ಯ ವೇಟ್ ಲಿಫ್ಟಿಂಗ್ ಚಾಂಪಿಯನ್ಶಿಪ್ ಆಳ್ವಾಸ್ ಕಾಲೇಜಿಗೆ ಸಮಗ್ರ ತಂಡ ಪ್ರಶಸ್ತಿ Read More »

ಪ್ರಯಾಣಿಕರ ಗಮನಕ್ಕೆ :ಸಕಲೇಶಪುರ -ಬಾಳುಪೇಟೆ, ನಡುವೆ ಭೂಕುಸಿತ ೧೦ ರೈಲುಗಳ ಸಂಚಾರ ರದ್ದು

ಬೆಂಗಳೂರು: ಈಗಾಗಲೇ ಸಕಲೇಶಪುರ ಬಾಳಪೇಟೆ, ನಡುವೆ ರೈಲು ಹಳಿಗಳ ಮೇಲೆ ಭೂಕುಸಿತ ಉಂಟಾದ ಪರಿಣಾಮ 5 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿತ್ತು ಅದಲ್ಲದೆ ಎರಡು ರೈಲುಗಳ ವೇಳೆ ಕಡಿತ ಒಂದೆರಡು ರೈಲುಗಳ ಸಂಚಾರ ಮಾರ್ಗವನ್ನು ಬದಲಾಯಿಸಲಾಗಿತ್ತು ಈ ಬೆನ್ನಲ್ಲೇ ಮತ್ತೆ 10 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಈ ಕುರಿತಂತೆ ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಸಕಲೇಶಪುರ ಬಾಲುಪೇಟೆ ನಿಲ್ದಾಣಗಳ ನಡುವೆ ಭೂಕುಸಿತ ಸಂಭವಿಸಿದ ಕಾರಣ ಈ ಕೆಳಗಿನ ರೈಲು ಸೇವೆಗಳನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದೆ.

ಪ್ರಯಾಣಿಕರ ಗಮನಕ್ಕೆ :ಸಕಲೇಶಪುರ -ಬಾಳುಪೇಟೆ, ನಡುವೆ ಭೂಕುಸಿತ ೧೦ ರೈಲುಗಳ ಸಂಚಾರ ರದ್ದು Read More »

ಕುಕ್ಕೆ ಸುಬ್ರಮಣ್ಯ ಮುಖ್ಯರಸ್ತೆ ಬದಿಗಳಲ್ಲಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ರವಿಕಕ್ಕೆ ಪದವು ಸಮಜ ಸೇವಾ ಟ್ರಸ್ಟ್.

ಕುಕ್ಕೆ ಸುಬ್ರಮಣ್ಯ ಫೆ11: ಕುಕ್ಕೆ ಸುಬ್ರಮಣ್ಯ ನಾಗಾರಾಧನೆಯ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ದಿನದಿಂದ ದಿನಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಾ ಇರೋದು ಸಾಮಾನ್ಯ. ಅಂತೆಯೇ ಇದೀಗ ನಿರಂತರವಾಗಿ ಕ್ಷೇತ್ರದ ಮುಖ್ಯ ರಸ್ತೆಗಳ ಇಕ್ಕಲೆಗಳಲ್ಲಿ ಸಾಕಷ್ಟು ತ್ಯಾಜ್ಯ ವಸ್ತುಗಳು ಹಾಗೂ ಕಚ್ಚ ವಸ್ತುಗಳು ಬಿದ್ದಿರುತ್ತವೆ. ಇದನ್ನು ಮನಗಂಡ ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಭಾನುವಾರ ಕುಮಾರಧಾರ ಸ್ಥಾನಗಟ್ಟದ ಸುತ್ತಮುತ್ತಲಿನ ಪರಿಸರದಲ್ಲಿರುವಂತಹ ಕಸಕಡ್ಡಿ, ಪ್ಲಾಸ್ಟಿಕ್ ಬಾಟಲಿಗಳು, ಆಹಾರದ ಪಟ್ಟಣಗಳು ಇತರ ಕಚ್ಚ ವಸ್ತುಗಳನ್ನು ಸ್ವಚ್ಛಗೊಳಿಸಿ ಸ್ವಚ್ಛತೆಯನ್ನು ಕೈಗೊಂಡಿರುತ್ತಾರೆ.

ಕುಕ್ಕೆ ಸುಬ್ರಮಣ್ಯ ಮುಖ್ಯರಸ್ತೆ ಬದಿಗಳಲ್ಲಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ರವಿಕಕ್ಕೆ ಪದವು ಸಮಜ ಸೇವಾ ಟ್ರಸ್ಟ್. Read More »

ಶ್ರೀ ಕುಕ್ಕೆ ಕ್ಷೇತ್ರಕ್ಕೆ ತಡವಾಗಿ ಬಂದ ಶಾಲಾ ಮಕ್ಕಳು ಭೋಜನ ವ್ಯವಸ್ಥೆ ಇಲ್ಲದೆ ಕಂಗಾಲು………ರವಿ ಕಕ್ಕೆ ಪದವು ತಮ್ಮ ನಿವಾಸದಲ್ಲಿ ಊಟದ ವ್ಯವಸ್ಥೆ

ಶ್ರೀ ಕುಕ್ಕೆ ಕ್ಷೇತ್ರಕ್ಕೆ ತಡವಾಗಿ ಬಂದ ಶಾಲಾ ಮಕ್ಕಳು ಭೋಜನ ವ್ಯವಸ್ಥೆ ಇಲ್ಲದೆ ಕಂಗಾಲು………ರವಿ ಕಕ್ಕೆ ಪದವು ತಮ್ಮ ನಿವಾಸದಲ್ಲಿ ಊಟದ ವ್ಯವಸ್ಥೆ Read More »

ಡಾ. ರಾಜೇಶ್ವರಿ ಗೌತಮ್ ಕರ್ನಾಟಕ ಸಾಧಕ ರತ್ನ ಪ್ರಶಸ್ತಿಗೆ ಆಯ್ಕೆ

ಗೋಕಾಕದ ನಾಡಿನ ಸಮಚಾರ ಸೇವಾ ಸಂಘ ಹಾಗೂ ನಾಡಿನ ಸಮಚಾರ ದಿನಪತ್ರಿಕೆ ಇದರ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ನಾಮಕರಣದ “ಸುವರ್ಣ ಮಹೋತ್ಸವ”ವರ್ಷ 68ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕೊಡ ಮಾಡುವ ರಾಜ್ಯ ಮಟ್ಟದ ಕರ್ನಾಟಕ ಸಾಧಕ ರತ್ನ ರಾಜ್ಯೋತ್ಸವ ರಾಜ್ಯ ಪ್ರಶಸ್ತಿಗೆ ಇಂದಿನ ಜೆಸಿಐ ಕುಕ್ಕೆಶ್ರೀಯ ಕಾರ್ಯದರ್ಶಿಯಾದ ಡಾ. ರಾಜೇಶ್ವರಿಯವರು ಆಯ್ಕೆಯಾಗಿದ್ದಾರೆ. ನವೆಂಬರ್ 18ರಂದು ಧಾರವಾಡದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ನಡೆಯುವ “ಕನ್ನಡ ನುಡಿ ಸಂಭ್ರಮ” ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ರಾಜೇಶ್ವರಿ

ಡಾ. ರಾಜೇಶ್ವರಿ ಗೌತಮ್ ಕರ್ನಾಟಕ ಸಾಧಕ ರತ್ನ ಪ್ರಶಸ್ತಿಗೆ ಆಯ್ಕೆ Read More »

ಇನ್ನು ಮುಂದೆ ಪಿಜ್ಜಾಸ್, ಬರ್ಗರ್ಸ್, ನಮ್ಮ್ ಕುಕ್ಕೆ ಸುಬ್ರಮಣ್ಯದಲ್ಲಿ

ಸುಬ್ರಮಣ್ಯ: ಹೌದು ಕುಕ್ಕೆ ಸುಬ್ರಮಣ್ಯದಲ್ಲಿ ನೂತನವಾಗಿ ಪ್ರಾರಂಭವಾಗಿರುವ ಫ್ರೋಜನ್ ಬೋಟ್ ಎಂಬ ಬರ್ಗರ್ ಕೆಫೆಯನ್ನು ನಿತಿನ್ ಕುಕ್ಕೆ ಅವರು ಅವರ ತಾಯಿಯಾದ ಸುಶೀಲಾ ಅವರ ಮಾರ್ಗದರ್ಶನದಲ್ಲಿ ಕುಕ್ಕೆ ಸುಬ್ರಮಣ್ಯದಲ್ಲಿ ಪ್ರಾರಂಭ ಮಾಡಿದ್ದಾರೆ. ಈ ಫ್ರೋಜನ್ ಬೋಟ್ ಕೆಫೆಯ ಉದ್ಘಾಟನೆಯನ್ನು ಅಕ್ಟೋಬರ್ 17ರಂದು ಶ್ರೀ ಸುಬ್ರಹ್ಮಣ್ಯ ಮಠದ ಆಡಳಿತಧಿಕಾರಿ ಸುದರ್ಶನ್ ಜೊಯೆಸ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.ತದನಂತರ ಯಜ್ಞೇಶ್ ಆಚಾರ್ ಅವರು ಕೆಫೆಯ ಮೆನು ಕಾರ್ಡನ್ನು ಬಿಡುಗಡೆ ಮಾಡಿದರು.. ಮುಖ್ಯ ಅತಿಥಿಗಳಾಗಿ ರವಿ ಕಕ್ಕೆಪದವು ಸಮಾಜ ಸೇವಾ

ಇನ್ನು ಮುಂದೆ ಪಿಜ್ಜಾಸ್, ಬರ್ಗರ್ಸ್, ನಮ್ಮ್ ಕುಕ್ಕೆ ಸುಬ್ರಮಣ್ಯದಲ್ಲಿ Read More »

“ರೋಟರಿಯಲ್ಲಿ ನಾವೆಲ್ಲ ಜನ ಹಾಗೂ ಸಮಾಜ ಸೇವಕರು” ರೋಟೇರಿಯನ್ ಮಂಜುನಾಥ ಮೈಸೂರು.

ಸುಬ್ರಹ್ಮಣ್ಯ(ಅ.08):ಅಂತರಾಷ್ಟ್ರೀಯ ರೋಟರಿ ಸಂಸ್ಥೆಯು ವಿಶ್ವದಾದ್ಯಂತ ಎಲ್ಲಾ ಕಡೆ ಕಾರ್ಯನಿರ್ವಹಿಸುತ್ತಿರುವ ಸಮಾಜ ಸೇವಾ ಸಂಸ್ಥೆ. ಈ ಸಂಸ್ಥೆಯಲ್ಲಿ ಇರುವಂತ ನಾವೆಲ್ಲರೂ ಗುಂಪಾಗಿ ಜನಸೇವೆಯನ್ನು ಹಾಗೂ ಸಮಾಜಸೇವೆಯನ್ನು ಮಾಡುತ್ತಾ ಸಮಾಜಮುಖಿಯಾಗಿ ಕೆಲಸ ಮಾಡುತಿದ್ದೇವೆ ಎಂದು ರೋಟರಿ ಜಿಲ್ಲೆಯ 3181 ಮೈಸೂರಿನ ಪೂರ್ವ ಅಸಿಸ್ಟೆಂಟ್ ಗವರ್ನರ್ ರೊಟೇರಿಯನ್ ಮಂಜುನಾಥ್ ನುಡಿದರು. ಅವರು ಭಾನುವಾರ ಡಾ.ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಸದಸ್ಯರುಗಳನ್ನು ಉದ್ದೇಶಿಸಿ ಮಾತನಾಡಿದರು. ಇವರು ಧರ್ಮಸ್ಥಳಕ್ಕೆ ಹೋಗಿ ದೇವರ ದರ್ಶನ ಮಾಡಿ ಕುಕ್ಕೆ ಸುಬ್ರಮಣ್ಯಕ್ಕೆ ಬಂದ ಸಂದರ್ಭದಲ್ಲಿ

“ರೋಟರಿಯಲ್ಲಿ ನಾವೆಲ್ಲ ಜನ ಹಾಗೂ ಸಮಾಜ ಸೇವಕರು” ರೋಟೇರಿಯನ್ ಮಂಜುನಾಥ ಮೈಸೂರು. Read More »