ಸುಬ್ರಹ್ಮಣ್ಯ: ಹಸಿವಿನಿಂದ ಕಂಗಾಲಾದ ಮಕ್ಕಳಿಗೆ ಆಸರೆಯಾದ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್
ಸುಬ್ರಹ್ಮಣ್ಯ: ಡಿಸೆಂಬರ್ 19/12/2023ನೇ ಮಂಗಳವಾರ ರಾತ್ರಿ ವೇಳೆ ಪ್ರವಾಸದ ನಿಮಿತ್ತವಾಗಿ ಹಾವೇರಿಯಿಂದ ಸುಬ್ರಹ್ಮಣ್ಯಕ್ಕೆ ಶಾಲಾ ಬಸ್ ತಡವಾಗಿ ಬಂದ ಕಾರಣ ದೇವಸ್ಥಾನದ ಭೋಜನ ವ್ಯವಸ್ಥೆ ಹಾಗೂ ಹೋಟೆಲ್ ಗಳು ಮುಚ್ಚಲಾಗಿತ್ತು. ಅ ಸಂದರ್ಭದಲ್ಲಿ ಆಕಸ್ಮಿಕವಾಗಿ ಭೇಟಿ ನೀಡಿದ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಅಧ್ಯಕ್ಷರು ಡಾ. ರವಿ ಕಕ್ಕೇಪದವು ಹಸಿವಿನಿಂದ ಕಂಗಾಲಾದ ಮಕ್ಕಳನ್ನು ನೋಡಿ ಅವರ ಜೊತೆ ಮಾತಾಡಿ ಅವರನ್ನು ಊಟಕ್ಕೆ ತನ್ನ ಮನೆಗೆ ಕರೆದುಕೊಂಡು ಹೋಗಿ ಸುಮಾರು 65 ಮಕ್ಕಳು ಮತ್ತು […]
ಸುಬ್ರಹ್ಮಣ್ಯ: ಹಸಿವಿನಿಂದ ಕಂಗಾಲಾದ ಮಕ್ಕಳಿಗೆ ಆಸರೆಯಾದ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ Read More »