News Updates

*ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೌಜನ್ಯ ಪರಬೃಹತ್ ಪ್ರತಿಭಟನೆ*ಹಾವಿನ ದ್ವೇಷ 12ವರ್ಷ ಸೌಜನ್ಯ ಪ್ರಕರಣ12ನೇ ವರ್ಷ.ತಿಮರೋಡಿ

ಸೌಜನ್ಯ ಳ ತಾಯಿ ಕುಸುಮಾವತಿ ಮಾತನಾಡಿ ಮಧ್ಯಾಹ್ನ ಊಟಕ್ಕೆ ಮನೆಗೆ ಬರ್ತೇನೆ ಎಂದು ಹೇಳಿದವಳು ಮತ್ತೆ ಮನೆಗೆ ಬರಲಿಲ್ಲ. ಅತ್ಯಾಚಾರಿಗಳು ಅತ್ಯಾಚಾರ ಮಾಡಿ ಕೊಂದು ಬಿಸಾಕಿದ್ದಾರೆ. ಮರುದಿನ ದೇಹ ಸಿಕ್ಕಿದೆ. ನನ್ನ ಮಗಳಂತೆ ಅತ್ಯಾಚಾರಕ್ಕೊಳಗಾದ ಎಲ್ಲರಿಗೂ ನ್ಯಾಯ ಸಿಗಲಿ, ಯಾರೂ ಕೈ ಬಿಡಬೇಡಿ ನ್ಯಾಯ ತೆಗೆಸಿಕೊಡಿ ಎಂದು ಕೇಳಿಕೊಂಡರು. ಸಾಮಾಜಿಕ ಹೋರಾಟಗಾರ ಲಕ್ಷ್ಮೀಶ ಗಬಲಡ್ಕ ಮಾತನಾಡಿದರು. ಕುಮಾರಧಾರ ಬಳಿಯಿಂದ ಮೌನ ಮೆರವಣಿಗೆ ಆರಂಭಗೊಂಡಿದ್ದು ತಿಮರೋಡಿಯವರು ತೆಂಗಿನಕಾಯಿ ಕಾಯಿ ಒಡೆದು ಚಾಲನೆ ನೀಡಿದರು. ಪರ ಹೋರಾಟ ಮೌನ ಮೆರವಣಿಗೆಯಲ್ಲಿ […]

*ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೌಜನ್ಯ ಪರಬೃಹತ್ ಪ್ರತಿಭಟನೆ*ಹಾವಿನ ದ್ವೇಷ 12ವರ್ಷ ಸೌಜನ್ಯ ಪ್ರಕರಣ12ನೇ ವರ್ಷ.ತಿಮರೋಡಿ Read More »

ಸೌಜನ್ಯ ನ್ಯಾಯಕ್ಕಾಗಿ ಸುಬ್ರಮಣ್ಯದಲ್ಲಿ ನಡೆದ ಹೋರಾಟ ಮೆರವಣಿಗೆ ಮತ್ತು ಪ್ರಾರ್ಥನೆ ಸಂಪೂರ್ಣ ವರದಿ ( PART 01 )

ಸೌಜನ್ಯ ನ್ಯಾಯಕ್ಕಾಗಿ ಸುಬ್ರಮಣ್ಯದಲ್ಲಿ ನಡೆದ ಹೋರಾಟ ಮೆರವಣಿಗೆ ಮತ್ತು ಪ್ರಾರ್ಥನೆ ಸಂಪೂರ್ಣ ವರದಿ ( PART 01 ) Read More »

ಸೌಜನ್ಯಳ ನ್ಯಾಯಕ್ಕಾಗಿ ನಾಳೆ ಬೆಳ್ತಂಗಡಿಯಲ್ಲಿ ನಡೆಯುವ ಬೃಹತ್ ಪ್ರತಿಭಟನೆ.*ಮಹೇಶ್ ಶೆಟ್ಟಿ ತಿಮರೋಡಿ ಹೇಳಿಕೆ

ಸೌಜನ್ಯಳ ನ್ಯಾಯಕ್ಕಾಗಿ ನಾಳೆ ಬೆಳ್ತಂಗಡಿಯಲ್ಲಿ ನಡೆಯುವ ಬೃಹತ್ ಪ್ರತಿಭಟನೆ.*ಮಹೇಶ್ ಶೆಟ್ಟಿ ತಿಮರೋಡಿ ಹೇಳಿಕೆ Read More »

ಸೌಜನ್ಯಳ ಸಾವಿಗೆ ನ್ಯಾಯ ಒದಗಿಸುವಂತೆ ಶ್ರೀ ಶಭರಿಮಲೆ ಅಯ್ಯಪ್ಪ ದೇಗುಲದಲ್ಲಿ ರವಿ ಕಕ್ಕೆಪದವು ಅವರಿಂದ ಪ್ರಾರ್ಥನೆ.

ರವಿ ಕಕ್ಕಿಪದವು ಸಮಾಜ ಸೇವಾ ಟ್ರಸ್ಟ್ ರಿಜಿಸ್ಟರ್ಡ್ ಕುಕ್ಕೆ ಸುಬ್ರಹ್ಮಣ್ಯ ಇವರ ವತಿಯಿಂದ ಅನಾಥ ವ್ಯಕ್ತಿಗೆ ನೆರವುಇಂದು ಕುಕ್ಕೆ ಸುಬ್ರಹ್ಮಣ್ಯ ಬಸ್ ಸ್ಟಾಂಡ್ ಬಳಿ ನಾಲ್ಕು ದಿನಗಳಿಂದ ಒಬ್ಬ ಅನಾಥ ವ್ಯಕ್ತಿ ಮಲಗಿದ್ದು ಇದನ್ನು ಗಮನಿಸಿದ ರವಿ ಕಕ್ಕೆ ಪದವು ಸಮಾಜ ಸೇವೆ ಟ್ರಸ್ಟ್ ಇದರ ಅಧ್ಯಕ್ಷರು ರವಿಕಕ್ಕೆ ಪದವು ಇವರು ಆ ಮಲಗಿದ್ದ ವ್ಯಕ್ತಿಯನ್ನು ವಿಚಾರಿಸಿ ದ ವೇಳೆ ಈ ವ್ಯಕ್ತಿಯು ಹುಬ್ಬಳ್ಳಿ ಮೂಲದವರಾಗಿದ್ದು ತುಂಬಾ ಸುಸ್ತಾಗಿ ಊಟವಿಲ್ಲದೆ ಮಲಗಿದ್ದು ನಂತರ ಈ ವ್ಯಕ್ತಿಯನ್ನು ಆಂಬುಲೆನ್ಸ್

ಸೌಜನ್ಯಳ ಸಾವಿಗೆ ನ್ಯಾಯ ಒದಗಿಸುವಂತೆ ಶ್ರೀ ಶಭರಿಮಲೆ ಅಯ್ಯಪ್ಪ ದೇಗುಲದಲ್ಲಿ ರವಿ ಕಕ್ಕೆಪದವು ಅವರಿಂದ ಪ್ರಾರ್ಥನೆ. Read More »