Suresh

ಅಪಘಾತದಲ್ಲಿ ಗಾಯಗೊಂಡ ಹೋರಿ*ಪಶು ಚಿಕಿತ್ಸಾಲಯಕ್ಕೆ ಸಾಗಿಸುವ ವೇಳೆ ಗಾಯಗೊಂಡ ಹೋರಿಯು ಕೊನೆ ಉಸಿರೆಳೆದಿದೆ.

ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಆಸು ಪಾಸಿನಲ್ಲಿ ತಿರುಗಾಡುತ್ತಿರುವ ಹೋರಿ ಇದು ಇದುವರೆಗೂ ಯಾರಿಗೂ ಕೂಡ ತೊಂದರೆ ಮಾಡಿಲ್ಲ ಹಾಗೂ ದೇವಸ್ಥಾನಕ್ಕೆ ಬಂದಂತ ಭಕ್ತರಿಗೋ ಕೂಡ ತೊಂದರೆ ಕೊಟ್ಟಿಲ್ಲ ಇನ್ನು ರಸ್ತೆಗಳಲ್ಲಿ ಯಾವ ವಾಹನಗಳು ಕೂಡ ಬಂದರು ಸೈಡ್ ನಿಲ್ಲುತ್ತಿತ್ತು ಆದರೆ ಇಂದು ತೊಂದರೆ ಕೊಡುತ್ತಿರುತ್ತಿಲ್ಲ ಯಾವ ವಾಹನಗಳಿಗೂ ಕೂಡ ಇದುವರೆಗೂ ಅಡ್ಡ ಬಂದಿಲ್ಲ ಆದರೆ ಇಂದು ಮಧ್ಯಾಹ್ನ ದ ಹೊತ್ತಿಗೆ ಸುಬ್ರಹ್ಮಣ್ಯದಿಂದ ಧರ್ಮಸ್ಥಳಕ್ಕೆ ಪ್ಯಾಸೆಂಜರ್ ಸರ್ವಿಸ್ ಮಹೇಂದ್ರ ಬೊಲೆರೋ ವಾಹನ ತೀರ ಅಜಾಗರುಕತೆಯಿಂದ ಚಲಿಸಿಕೊಂಡು ಭಾರತ್ ಪೆಟ್ರೋಲ್ […]

ಅಪಘಾತದಲ್ಲಿ ಗಾಯಗೊಂಡ ಹೋರಿ*ಪಶು ಚಿಕಿತ್ಸಾಲಯಕ್ಕೆ ಸಾಗಿಸುವ ವೇಳೆ ಗಾಯಗೊಂಡ ಹೋರಿಯು ಕೊನೆ ಉಸಿರೆಳೆದಿದೆ. Read More »

*ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೌಜನ್ಯ ಪರಬೃಹತ್ ಪ್ರತಿಭಟನೆ*ಹಾವಿನ ದ್ವೇಷ 12ವರ್ಷ ಸೌಜನ್ಯ ಪ್ರಕರಣ12ನೇ ವರ್ಷ.ತಿಮರೋಡಿ

ಸೌಜನ್ಯ ಳ ತಾಯಿ ಕುಸುಮಾವತಿ ಮಾತನಾಡಿ ಮಧ್ಯಾಹ್ನ ಊಟಕ್ಕೆ ಮನೆಗೆ ಬರ್ತೇನೆ ಎಂದು ಹೇಳಿದವಳು ಮತ್ತೆ ಮನೆಗೆ ಬರಲಿಲ್ಲ. ಅತ್ಯಾಚಾರಿಗಳು ಅತ್ಯಾಚಾರ ಮಾಡಿ ಕೊಂದು ಬಿಸಾಕಿದ್ದಾರೆ. ಮರುದಿನ ದೇಹ ಸಿಕ್ಕಿದೆ. ನನ್ನ ಮಗಳಂತೆ ಅತ್ಯಾಚಾರಕ್ಕೊಳಗಾದ ಎಲ್ಲರಿಗೂ ನ್ಯಾಯ ಸಿಗಲಿ, ಯಾರೂ ಕೈ ಬಿಡಬೇಡಿ ನ್ಯಾಯ ತೆಗೆಸಿಕೊಡಿ ಎಂದು ಕೇಳಿಕೊಂಡರು. ಸಾಮಾಜಿಕ ಹೋರಾಟಗಾರ ಲಕ್ಷ್ಮೀಶ ಗಬಲಡ್ಕ ಮಾತನಾಡಿದರು. ಕುಮಾರಧಾರ ಬಳಿಯಿಂದ ಮೌನ ಮೆರವಣಿಗೆ ಆರಂಭಗೊಂಡಿದ್ದು ತಿಮರೋಡಿಯವರು ತೆಂಗಿನಕಾಯಿ ಕಾಯಿ ಒಡೆದು ಚಾಲನೆ ನೀಡಿದರು. ಪರ ಹೋರಾಟ ಮೌನ ಮೆರವಣಿಗೆಯಲ್ಲಿ

*ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೌಜನ್ಯ ಪರಬೃಹತ್ ಪ್ರತಿಭಟನೆ*ಹಾವಿನ ದ್ವೇಷ 12ವರ್ಷ ಸೌಜನ್ಯ ಪ್ರಕರಣ12ನೇ ವರ್ಷ.ತಿಮರೋಡಿ Read More »